ಇಂದು ನಮ್ಮ ಸಹಕಾರಿಗೆ ಸಂಯುಕ್ತ ಸಹಕಾರಿಯ ಜಿಲ್ಲಾ ನಿರ್ದೇಶಕರು ಕೆಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರು ಸಹಕಾರಿ ಭಾರತಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಶ್ರೀಯುತ ಮೋಹನ್ ದಾಸ್ ನಾಯಕ ಸರ್ ರವರು ಹಾಗು ಭಟ್ಕಳ ಸೌಹಾರ್ದ ಅಧ್ಯಕ್ಷರು, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶ್ರೀನಿವಾಸ್ ನಾಯ್ಕ ಸರ್ ಅವರು ಸಹಕಾರಿಗೆ ಆಗಮಿಸಿದ್ದರು.ಸಹಕಾರಿಯ ಮಾನ್ಯ ಅಧ್ಯಕ್ಷರು ಆತ್ಮೀಯವಾಗಿ ಬರಮಾಡಿಕೊಂಡು 2025 ರ ಡೈರಿ ನೀಡಿದರು. ಈ ಸಂದರ್ಭದಲ್ಲಿ ವಿ ಕೆರ್ ಸೌಹಾರ್ದದ ಸ್ಟಿಫನ ,ಸುಪ್ರೀತ್ ಸೌಹಾರ್ದದ ಹೊರ್ಟಾ ,ಯಧುವೀರ್ ಸೌಹಾರ್ದ ದ ಶ್ರೀಕಾಂತ್ ನಾಯ್ಕ್ ಉಪಸ್ಥಿತರಿದ್ದರು.
ನಮ್ಮ ಸೌಹಾರ್ದ ದಿಂದ ಮಾನ್ಯ ಅಧ್ಯಕ್ಷರಾದ ಜಿ ಜಿ ಸರ್ ನಿರ್ದೇಶಕರಾದ ಲಿಫರ್ಡ ಸರ್ ಜಿ ಆರ್ ಹೆಗಡೆ ಸರ್ ಪ್ರ ಕ ದಿಂದ ಜಿ ಮ್ ಮಹೇಶ ಶೆಟ್ಟಿ ಎ ಜಿ ಮ್ ಎಡ್ವಿನ್ ಸರ್ ಉಪಸ್ಥಿತ ರಿದ್ದರು.