ಸುದ್ದಿ ಮಾಹಿತಿ


#
#
#

ಗಣ್ಯರಿಗೆ ಸನ್ಮಾನಿಸಿದ ಕ್ಷಣಗಳು

ಗಣ್ಯರಿಗೆ ಸನ್ಮಾನ 20 ಏಪ್ರಿಲ್, 2024

ಮಾಹಾಲಕ್ಷ್ಮಿ ಕೋ ಆಪರೇಟಿವ್ ಉಡುಪಿ ಇವರು ನಮ್ಮ ಸಂಸ್ಥೆಗೆ ಆಗಮಿಸಿದಾಗ ಗಣ್ಯರಿಗೆ ಸನ್ಮಾನಿಸಿದ ಕ್ಷಣಗಳು.

#
#
#

ಕೋರ್ಡಿನೇಟರ್ FO-2 ಗಳ ಪ್ರಗತಿ ಪರೀಶಿಲನಾ ಸಭೆ.

ಪ್ರಧಾನ ಕಛೇರಿಯಲ್ಲಿ ನೆಡೆದ ಕೋರ್ಡಿನೇಟರ್ FO-2 ಗಳ ಪ್ರಗತಿ ಪರೀಶಿಲನಾ ಸಭೆ.

#
#

ಶಾಖಾ ವ್ಯವಸ್ಥಾಪಕರ ಪ್ರಗತಿ ಪರಿಶೀಲನಾ ಸಭೆ

ಪ್ರಧಾನ ಕಛೇರಿಯಲ್ಲಿ ನೆಡೆದ ಎಲ್ಲಾ ಶಾಖಾ ವ್ಯವಸ್ಥಾಪಕರ ಪ್ರಗತಿ ಪರಿಶೀಲನಾ ಸಭೆ.

#
#

ಹೊಸ ವರ್ಷದ ಕ್ಯಾಲೆಂಡರ್ ಅನಾವರಣ

ಸಭೆ 01 ಜನವರಿ, 2024

ರಾಜ್ಯ ಸೌಹಾರ್ದ ಸಹಕಾರಿ ದಿನ ಹಾಗು ಹೊಸ ವರ್ಷದ ಕ್ಯಾಲೆಂಡರ್ ಅನಾವರಣ ಮಾನ್ಯ ಅಧ್ಯಕ್ಷರು ಹಾಗು ಪ್ರಧಾನ ಕಛೇರಿ ಹೊನ್ನಾವರ.

#
#
#

ತಾಲೂಕ ಸೌಹಾರ್ದ ಸಹಕಾರಿಗಳ ಕ್ಲಸ್ಟರ್ ಮಟ್ಟದ ಸಭೆ

ಉತ್ತರ ಕನ್ನಡ ಜಿಲ್ಲಾ ಹೊನ್ನಾವರ ತಾಲೂಕ ಸೌಹಾರ್ದ ಸಹಕಾರಿಗಳ ಕ್ಲಸ್ಟರ್ ಮಟ್ಟದ ಸಭೆಯನ್ನು, 27-11-2023 ಇಂದು ಹೊನ್ನಾವರದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಈ ಸಭೆಗೆ ಬಂದಿರುವ ಸಂಯುಕ್ತ ಸಹಕಾರಿ ಸನ್ಮಾನ್ಯ ನಿರ್ದೇಶಕರು ಹಾಗೂ ಉತ್ತರ ಕನ್ನಡ ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷರಾದ ಮಾನ್ಯ ಶ್ರೀ ಮೋಹನ್ ದಾಸ್ ನಾಯಕ್ ಅವರಿಗೆ ಸಾಲು ಹೋದಿಸಿ ಗೌರವ ಸಮರ್ಪಣೆಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಸಂಪರ್ಕಾಧಿಕಾರಿಗಳಾದ ಶ್ರೀ ಸಂತೋಷ್ ಸರ್ ಗೆ ಗೌರವಿಸಲಾಯಿತು

ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 16 ಶಾಖೆಗಳು

Contact Us